Saturday, January 16, 2016

ಪೇಜಾವರ ಪರ್ಯಾಯ -2016 - ಪುತ್ತಿಗೆ ಶ್ರೀಗಳಿಗೆ ಷರತ್ತು ಬದ್ಧ ಆಹ್ವಾನ

ಪುತ್ತಿಗೆ ಶ್ರೀಗಳಿಗೆ ಷರತ್ತು ಬದ್ಧ ಆಹ್ವಾನ: ‘ಪೇಜಾವರ ಪರ್ಯಾಯದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತೇನೆ. ಜನವರಿ 18ರಂದು ನಡೆಯುವ ದರ್ಬಾರ್‌ ಸಭೆಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ‘ಅಭಿನವ ಸುಧೀಂದ್ರತೀರ್ಥ’ ಎಂಬ ಬಿರುದು ನೀಡಿ ಗೌರವಿಸುತ್ತೇನೆ’ ಎಂದು ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಶನಿವಾರ ಇಲ್ಲಿ ಹೇಳಿದರು.

No comments:

Post a Comment